ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪಂಚರಾಜ್ಯಗಳ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಇದೀಗ ಕೇಂದ್ರ ಚುನಾವಣಾ ಸಮಿತಿಯನ್ನು ರಚಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಈ ಕೇಂದ್ರ ಚುನಾವಣಾ ಸಮಿತಿ ರಚಿಸಿ ಆದೇಶಿಸಿದ್ದಾರೆ.
ಈ ಸಮಿತಿಯಲ್ಲಿ ಖರ್ಗೆ ಅವರೂ ಸೇರಿದಂತೆ ಒಟ್ಟು 16 ಮಂದಿ ಇದ್ದಾರೆ. ಕರ್ನಾಟಕದ ಪೈಕಿ ಕೆ.ಜೆ.ಜಾರ್ಜ್ ಅವರಿಗೆ ಈ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ?:
*ಸೋನಿಯಾ ಗಾಂಧಿ
*ರಾಹುಲ್ ಗಾಂಧಿ
*ಅಂಬಿಕಾ ಸೋನಿ
*ಅಧೀರ್ ರಂಜನ್ ಚೌದರಿ
*ಸಲ್ಮಾನ್ ಖುರ್ಷಿದ್
*ಮಧುಸೂದನ್ ಮಿಸ್ತ್ರಿ
*ಎನ್.ಉತ್ತಮ್ ಕುಮಾರ್ ರೆಡ್ಡಿ
*ಟಿ.ಎಸ್.ಸಿಂಗ್ ಡಿಯೋ
*ಕೆ.ಜೆ.ಜಾರ್ಜ್
*ಪ್ರತಿಮಾ ಸಿಂಗ್
*ಮೊಹಮ್ಮದ್ ಜಾವೇದ್
*ಅಮೀ ಯಜ್ನಿಕ್
*ಪಿ.ಎಲ್.ಪುನಿಯಾ
*ಓಂಕಾರ್ ಮರ್ಕಮ್
*ಕೆ.ಸಿ.ವೇಣುಗೋಪಾಲ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.