Saturday, June 10, 2023
spot_img
- Advertisement -spot_img

ಮಹಾವೀರ ಜಯಂತಿಗೆ ಶುಭ ಕೋರಿದ ರಾಜಕೀಯ ಗಣ್ಯರು

ಬೆಂಗಳೂರು: ಇಂದು ಮಹಾವೀರ ಜಯಂತಿ, ಜೈನ ಸಮುದಾಯದ ಜನರಲ್ಲಿ ಮಹಾವೀರ ಜಯಂತಿಗೆ ಅಪಾರ ಮಹತ್ವವಿದೆ. ಜೈನ ಧರ್ಮದ ಮಹಾನ್ ತೀರ್ಥಂಕರರ ಜನ್ಮದಿನದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ,ರಾಷ್ಟ್ರಪತಿ ದ್ರೌಪದಿಮುರ್ಮು, ಸಚಿವ ಅಶ್ವತ್ಥ್ ನಾರಾಯಣ್‌ , ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶುಭಾಶಯ ಕೋರಿದ್ದಾರೆ.

Related Articles

- Advertisement -spot_img

Latest Articles